೧ .ಮೂಲ ಗ್ರಂಥ ಮತ್ತು ಕರ್ತೃ ಪ್ರಶಸ್ತಿ
ವಂಶೇ ವಿಶಾಲವಂಶ್ವಾನಾಂ ಋಷೀಣಾಮಿವ ಭೂಯಸಾಮ್
ಅಪ್ರತಿಗ್ರಾಹಕಾಣಾಂ ಯೋ ಬಭೂತ ಭುವಿ ವಿಶ್ರುತಃ ||೧||
ಜಾತವೇದಾ ಇವಾರ್ಚಿಷ್ಮಾನ್ ವೇದಾನ್ ವೇದವಿದಾಂವರಃ |
ಯೋsಧೀತವಾನ್ ಸುಚತುರಃ ಚತುರೋಪ್ಯೇಕವೇದವತ್ ||೨||
ಯಸ್ಯಾಭಿಚಾರವಜ್ರೇಣ ವಜ್ರಜ್ವಲನತೇಜಸಃ |
ಪಪಾತ ಮೂಲತಃ ಶ್ರೀಮಾನ್ ಸುಪರ್ವ ನಂದಪರ್ವತಃ ||೩||
ಏಕಾಕೀ ಮಂತ್ರಶಕ್ತ್ಯಾ ಯಃ ಶಕ್ತ್ಯಾ ಶಕ್ತಿಧರೋಪಮಃ |
ಅಜಹಾರ ನೃಚಂದ್ರಾಯ ಚಂದ್ರಗುಪ್ತಾಯ ಮೇದಿನೀಮ್ ||೪||
ನೀತಿಶಾಸ್ತ್ರಾಮೃತಂ ಧೀಮಾನ್ ಅರ್ಥಶಾಸ್ತ್ರ ಮಹೋದಧೇಃ |
ಸಮದ್ದಧ್ರೇ ನಮಸ್ತಸ್ಮೈ ವಿಷ್ಣುಗುಪ್ತಾಯ ವೇಧಸೇ ||೫||
(ಲೋಕದಲ್ಲಿ ಪ್ರಸಿದ್ಧನಾದ ಯಾರು ವಿಶಾಲವಾದ ವಂಶವುಳ್ಳ ಶ್ರೇಷ್ಠರಾದ ಋಷಿಗಳಂತಿರುವ, ದಾನವನ್ನು ಸ್ವೀಕರಿಸದವರ ವಂಶದಲ್ಲಿ ಜನಿಸಿದ್ದನೋ , ಅತ್ಯಂತ ನಿಪುಣನಾದ ಯಾರು (ವೇದಗಳೊಡನೆ ಜನಿಸಿದ )ಅಗ್ನಿಯಂತೆ ತೇಜಸ್ವಿಯಾಗಿ ಪ್ರಜ್ವಲಿಸುತ್ತಿದ್ದು ವೇದಾರ್ಥ ತಿಳಿದವರಲ್ಲಿ ಶ್ರೇಷ್ಠನಾಗಿ ನಾಲ್ಕು ವೇದಗಳನ್ನೂ ಒಂದೇ ವೇದದಂತೆ ಅಧ್ಯಯನ ಮಾಡಿದನೋ ,